ಪತ್ರಕರ್ತ ಬಿ.ಎಸ್.ಹೊಸೂರ ಅವರ ಸಹೋದರಿಯ ಮದುವೆಗೆ ಆಗಮಿಸಿ , ಶುಭ ಹಾರೈಸಿದ ಶಿಕ್ಷಕರ ಹಾಗೂ ಪತ್ರಿಕಾ ಬಳಗ …….

ಬೆನಕೊಟಗಿ ( ಮೇ.22) :

ವಿಜಯಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೊಟಗಿ ಗ್ರಾಮದಲ್ಲಿ ವರನ ಸ್ವಗ್ರಹದಲ್ಲಿ ದಿನಾಂಕ 22-5-2023 ರಂದು ಸೋಮವಾರ ಪತ್ರಕರ್ತರಾದ ಬಿ ಎಸ್ ಹೊಸೂರ ಅವರ ಸಹೋದರಿ ಕಾವೇರಿ (ಸೂರಮ್ಮದೇವಿ)ಮದುವೆ ಸಮಾರಂಭ ನೇರವೆರಿತು.

ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನವ ದಂಪತಿಗಳಿಗೆ ಪತ್ರಿಕಾ ಬಳಗ ಹಾಗೂ ಶಿಕ್ಷಕರ ಬಳಗದ ವತಿಯಿಂದ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಖಿಲ ಪತ್ರಕರ್ತ ಸಂಘದ ಅಧ್ಯಕ್ಷರಾದ ಸಿದ್ದು ಯಾಳಗಿ. ಎಸ್ ಬಿ ಜಮಾದಾರ.ಪಯಾಜ ಬಾಗವಾನ ಬಿ ಎಸ್ ಹೊಸೂರ.ಎಸ್ ಬಿ ಹರಿಜನ. ಮುಖ್ಯಗುರುಗಳಾದ ಆರ್ ಆರ್ ಠಾಕೂರ. ಎ ಆರ್ ಲಾಳಸಂಗಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು:ಶಿವಪ್ಪ. ಬಿ.ಹರಿಜನ.ಇಂಡಿ ..

|| 😊Share and comment ..

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button