ಕ.ರ.ವೇದಿಕೆಯ ಆಲಮೇಲ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಶ್ರೀ ಜಯ ಶಂಕರ ಕಲಬುರ್ಗಿ ಆಯ್ಕೆ.
ಆಲಮೇಲ ಫೆಬ್ರುವರಿ.2

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಬೆಂಗಳೂರಿನ ರಾಜ್ಯಾಧ್ಯಕ್ಷರ ಆದೇಶದಂತೆ ವಿಜಯಪುರ ಜಿಲ್ಲಾಧ್ಯಕ್ಷರಾದ ಶ್ರೀ ಜಗದೇವ ಸೂರ್ಯವಂಶಿಯವರು ಆಲಮೇಲ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಶ್ರೀ ಜಯಶಂಕರ್ ಕಲಬುರ್ಗಿ ಅವರನ್ನು ಸರ್ವ ಘಟಕಗಳ ಅಧ್ಯಕ್ಷರ ಸಮ್ಮುಖದಲ್ಲಿ ಆಯ್ಕೆ ಮಾಡಿದರು ಈ ಸಂದರ್ಭದಲ್ಲಿ ಬಾಗೇವಾಡಿ, ಸಿಂದಗಿ,ದೇವರ ಹಿಪ್ಪರಗಿ, ವಿಜಯಪುರ ಹಾಗೂ ಚಡಚಣ ಘಟಕಗಳ ಅಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದು ಅಭಿನಂದನೆಗಳು ಸಲ್ಲಿಸಿದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ