ಬೆಕಿನಾಳ ಗ್ರಾಮದ ಕಾಶಿಬಾಯಿ ಹೀರೆಮಠ್ ಇವರಿಗೆ ಮನೆ ನಿರ್ಮಾಣ ಭೂಮಿ ಪೂಜೆ ನೆರವೇರಿತು.
ಬೆಕಿನಾಳ ಜನೇವರಿ.29

ತಾಳಿಕೋಟಿ ತಾಲೂಕಿನ ಬೆಕಿನಾಳ ಗ್ರಾಮದಲ್ಲಿ ಧರ್ಮಸ್ಥಳ ಸಂಘದ ವತಿಯಿಂದ ಶ್ರೀ ವೀರೇಂದ್ರ ಹೆಗಡೆ ಇವರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬೆಕಿನಾಳ ಗ್ರಾಮದ ಕಾಶಿಬಾಯಿ ಹಿರೇಮಠ್ ಇವರಿಗೆ ಮನೆ ನಿರ್ಮಾಣ ಭೂಮಿ ಪೂಜೆ ನೆರವೇರಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮನೆ ಬಡ ಕುಟುಂಬದವರಿಗೆ ಮನೆ ನಿರ್ಮಾಣ ಭೂಮಿ ಪೂಜೆ ನೆರವೇರಿತು ತಾಲೂಕಿನ ಯೋಜನಾಧಿಕಾರಿ ಗಿರೀಶ್ ಕುಮಾರ್ ವಲಯದ ಮೇಲ್ವಿಚಾರಕರು ವಿಜಯಲಕ್ಷ್ಮಿ ಮೇಟಿ ಶಿವ ಪ್ರತಿನಿಧಿ ನೀಲಮ್ಮ ಬಿರಾದಾರ್ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಬೆಕಿನಾಳ ಗ್ರಾಮ ಪಂಚಾಯತಿ ಅಧ್ಯಕ್ಷರು ರವಿ ಸುಧಾಕರ್. ಯಮನೂರಿ ಸಿಂದಗಿರಿ. ಶ್ರೀಶೈಲ್ ಸಜ್ಜನ್. ಮಲ್ಲಿಕಾರ್ಜುನ್ ಮಠ. ಧರ್ಮಸ್ಥಳದ ಎಲ್ಲಾ ಅಧಿಕಾರಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರು ಊರಿನ ಹಿರಿಯರು ಪಾಲ್ಗೊಂಡು ಭೂಮಿ ಪೂಜೆ ನೆರವೇರಿತು.
ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿ.ತಾಳಿಕೋಟಿ