ಇಂಡಿಯಲ್ಲಿ ಮೆಗಾಡ್ರೈವ್ ಪಾಮ್ ಪ್ಲಾಂಟೇಶನ್.
ಹಿರೇಬೆವನೂರ ಆಗಷ್ಟ.9

ತಾಲೂಕಿನ ಹಿರೇಬೆವನೂರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ 3f ಆಯಿಲ್ ಪಾಮ್ ಪ್ರೈವೇಟ್ ಕಂಪನಿ ವತಿಯಿಂದ ಯಲ್ಲಪಾ. ವಾಂಗಿ ಯವರ ತೋಟದಲ್ಲಿ ತಾಳೆ ಸಸಿ ನೆಡುವ ಕಾರ್ಯಕ್ರಮ ಜರುಗಿತು ತಾಲ್ಲೂಕಿನ ಹಿರಿಯ ತೋಟಗಾರಿಕೆ ನಿರ್ದೇಶಕರಾದ ಎಚ್.ಎಸ್.ಪಾಟೀಲ ಸಸಿ ನೆಡುವ ಮೂಲಕ ಚಾಲನೆ ನೀಡಿ ಇಲಾಖೆಯಲ್ಲಿ ಭರವ ತಾಳೆ ಯೋಜನೆಯ ಸಹಾಯಧನದ ಬಗ್ಗೆ ಹೇಳಿದರು ಹಾಗೂ ರೈತರು ತಾಳೆ ಬೆಳೆದು ದೇಶಕ್ಕೆ ಒಳ್ಳೆಯ ಆರ್ಥಿಕ ತಂದು ಕೊಡಲು ತಿಳಿಸದರು ಇದೆ ಸಂದರ್ಭದಲ್ಲಿ ತಾಳೆ ಬೆಳೆದ ಪ್ರಗತಿಪರ ರೈತ ಯುವರಾಜ ರಾಠೋಡ್ ಬೆಳೆಯ ಲಾಭದ ಬಗ್ಗೆ ಹೇಳಿದರು ಹಾಗೂ 3f ಆಯಿಲ್ ಪಾಮ್ ಕಂಪನಿ ಏರಿಯಾ ಮ್ಯಾನೇಜರ್ ಶಾಂತಪ್ಪ ರಡ್ಡಿ ರವರು ಕಂಪನಿಯ ಬಗ್ಗೆ ರೈತರಿಗೆ ಹಾಗೂ ತಾಳೆ ಬೆಳೆಯ ಸಂಪೂರ್ಣ ಮಾಹಿತಿ ತಿಳಿಸಿಕೊಟ್ಟರು ಕಾರ್ಯಕ್ರಮದಲ್ಲಿಇಲಾಖೆಯ ಎ.ಎಚ್.ಓ. ಆರ್ ಬಾಲಗಾವ. 3f ಸಿ ಓ ಆನಂದ. ಅಗರಖೇಡ. ಹಿರೇಬೆವನೊರ ಗ್ರಾಮದ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಶೈಲಜಾ. ಜಾದವ್..ರೈತರಾದಸಂಗಪ್ಪ ಉಪ್ಪಿನ್. ಸಿದ್ದು.ವಾಂಗಿ.ಚನ್ನವೀರ. ವಾಂಗಿ, ಧನಸಿಂಗ್. ರಾಠೋಡ್, ಶಿವುಲಾಲ್. ರಾಠೋಡ. ಗುರು, ಕೊಪ್ಪ ಹಾಗೂ ಪ್ರಗತಿಪರ ರೈತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ