ರಾಂಪುರ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಹುಣ್ಣಿಮೆ ವರೆಗೂ ಪುರಾಣ ಪ್ರವಚನ ಮತ್ತು ಅನ್ನ ದಾಸೋಹ ಕಾರ್ಯಕ್ರಮ – ನೆರವೇರಿಸಿದ ಶಾಸಕರು.
ರಾಂಪುರ ಏ.04

ಇಂದಿನಿಂದ ರಾಂಪುರ ಈಶ್ವರ ದೇವಸ್ಥಾನದಲ್ಲಿ ಶ್ರೀ ಪೇಟೆ ಬಸವೇಶ್ವರ ಜಾತ್ರಾ ಹುಣ್ಣಿಮೆ ಯವರೆಗೆ ಶ್ರೀ ಕಲಬುರಗಿ ಶರಣಬಸವೇಶ್ವರ ಪುರಾಣ ಹಾಗೂ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ರಾಂಪುರ ಪೇಟೆ ಬಸವೇಶ್ವರ ಜಾತ್ರೆಯ ಅಂಗವಾಗಿ ಕ್ಷೇತ್ರದ ಶಾಸಕರು ಕಾರ್ಯಕ್ರಮದ ಉಸ್ತುವಾರಿಗಳಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು,
ಸಮಿತಿಯ ಅಧ್ಯಕ್ಷರಾದ ಎನ್.ವೈ ಪಿ ಸ್ವಾಮಿಯವರು ಬರುವ ಹುಣ್ಣಿಮೆ ವರೆಗೂ ಬಂದಿರ್ತಕ್ಕಂತ ಭಕ್ತಾದಿಗಳಿಗೆಲ್ಲ ಅನ್ನ ದಾಸೋಹ ಕಲ್ಪಿಸಿ ಈಶ್ವರನ ಆಶೀರ್ವಾದ ಪಡೆದಂತ ಎನ್.ವೈ.ಜಿ ಮತ್ತು ಪೆನ್ನು ಹೋಬಳಿ ಸ್ವಾಮಿ ಎನ್.ವೈ ಹನುಮಂತಪ್ಪ ಇವರ ಕುಟುಂಬದವರು ಈ ಸಂದರ್ಭದಲ್ಲಿ ಊರಿನ ಮುಖಂಡರು ದೈವಸ್ಥರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು