ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದುರ್ ಶಾಸ್ತ್ರಿಯವರ ಜಯಂತಿ ಆಚರಣೆ.
ಕಲಕೇರಿ ಅ.02

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧೀಜಿಯವರ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಆಚರಣೆ ನೆರವೇರಿತು.ಕಲಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದರಾಜ್ ಅಹ್ಮದ್ ಸಿರಸಗಿ. ಸದಸ್ಯರು ಆನಂದ ಅಡಿಕಿ. ಅನಿಲ್ ಬಡಿಗೇರ್. ಪರಶುರಾಮ್ ಬೇಡರ್. ವಿಶ್ವನಾಥ್ ರಾಠೋಡ. ಪರಶುರಾಮ್ ಕುದುರೆ ಕಾರ್. ಕಿರಣ್ ದೇಸಾಯಿ. ಪಂಚಾಯಿತಿಯ ಸಿಬ್ಬಂದಿ ವರ್ಗ ಇರಗಂಟಿ ಮೋಪುಗಾರ್. ಶ್ರೀಶೈಲ್ ಮಾದರ್. ನಬಿ ಪಟೇಲ್ ಬಿರಾದಾರ್. ಉಪಸಿದ್ಧರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ