ಘಂಟೆ, ದೇವಸ್ಥಾನ, ಗರ್ಭಗುಡಿ. ಇವು ದೇವಾಲಯದಲ್ಲಿ ನಿರ್ಮಿಸಿದ – (ಬ್ರಾಹ್ಮಣರ) ರಹಸ್ಯದ ಗಂಡಾಗುಂಡಿ…..

ಇದರಲ್ಲಿ ಬ್ರಾಹ್ಮಣರನ್ನು ಬಿಟ್ಟರೆ ಬೇರೆಯವರಿಗೆ ಪ್ರವೇಶವಿಲ್ಲ. ನೀವು ಶತ ಶತಮಾನಗಳಿಂದ ಮಂದಿರದ ಹೊರಗೆ ಹಾಕಿರುವ ಘಂಟೆ ನೋಡ್ತಾ ಇದ್ದೀರಿ. ಮತ್ತು ಮಂದಿರ ಪ್ರವೇಶಕ್ಕಿಂತ ಮುಂಚೆ ಅದನ್ನು ಬಾರಿಸುತಿದ್ದೀರಿ. ಈ ಮಂದಿರದ ಹೊರಗೆ ಹಾಕಿರುವ ಘಂಟೆಯ ಬಗ್ಗೆ ನಿಮಗೆ ಗೊತ್ತಿದೆಯಾ? ಎನ್ನುವ ಪ್ರಶ್ನೆ ಈ ರೀತಿ ಇದೆ, ಮಂದಿರದ ಹೊರಗೆ ಹಾಕಿದ ಘಂಟೆಯ ಬಗ್ಗೆ ಯಾವ ಗ್ರಂಥದಲ್ಲೂ ಉಲ್ಲೇಖವಿಲ್ಲ ಯಾಕೆ? ದೇವರು ಮತ್ತು ಘಂಟೆಗೆ ಇರುವ ಸಂಬಂಧವೇನು? ಇದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಹಾಗಾದರೆ ಘಂಟೆಯು ಮಂದಿರದಲ್ಲಿ ಮಾಡುತ್ತಿರುವುದಾದರೂ ಏನು? ಬನ್ನಿ ಘಂಟೆಯ ಇತಿಹಾಸ ನೋಡೋಣ. 1947 ಕ್ಕಿಂತ ಬಹಳ ಹಿಂದೆ, ಅಂದ್ರೆ ಮನುಸ್ಮೃತಿ ಜಾರಿ ಇದ್ದ ಕಾಲದಿಂದಲೂ,ದೇವದಾಸಿ ಪದ್ಧತಿ, ಅರ್ಥಾತ್ ದೇವಸ್ಥಾನದಲ್ಲಿ ಬಿಟ್ಟ ಹೆಣ್ಣು ಮಗಳ ಮದುವೆಯನ್ನು, ದೇವಸ್ಥಾನದಲ್ಲಿರುವ ಕಲ್ಲಿನ ಮೂರ್ತಿಯೊಂದಿಗೆ ಮಾಡಿಸಲಾಗುತ್ತಿತ್ತು. ಅವಳಿಗೆ ಹುಟ್ಟಿದ ಮಗುವನ್ನು ಹರಿಜನ್ ಅಂತಾ ಕರೆಯಲಾಗುತ್ತಿತ್ತು. ಅಲ್ಲಿ ದೇವರು ಕಲ್ಲಿನ ಮೂರ್ತಿಯಾಗಿರುವಾಗ, ಕಲ್ಲಿನ ಮೂರ್ತಿಯೊಂದಿಗೆ ಮದುವೆ ಮಾಡಿಸಿದ ಹೆಣ್ಣು ಮಗಳಿಗೆ ಮಕ್ಕಳು ಹೇಗೆ ಹುಟ್ಟುತ್ತಿದ್ದವು? ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದಾಗ, ಪೂಜಾರಿ ಮತ್ತು ದೇವದಾಸಿ ಎಂಬ ಇತಿಹಾಸ ಪುಟ ತಿರುವಿ ಹಾಕಿದಾಗ ತಿಳಿದು ಬಂದದ್ದು. ಬ್ರಾಹ್ಮಣರು ತಮ್ಮ ಶಾರೀರಿಕ ತೃಷೆಯನ್ನ ತೀರಿಸಿ ಕೊಳ್ಳಲು, ಶೂದ್ರರ ಹೆಣ್ಣು ಮಕ್ಕಳನ್ನು ದೇವದಾಸಿ ಮಾಡಿ ಮಂದಿರದಲ್ಲಿ ಇಡ್ತಾ ಇದ್ರು. ಮತ್ತು ಅವಳೊಂದಿಗೆ ಶಾರೀರಿಕ ಸಂಬಂಧ ನಡೆಸುತ್ತಿದ್ದರು. ದೇವದಾಸಿಯನ್ನು ಗರ್ಭ ಗುಡಿಯೊಳಗೆ ತೆಗೆದು ಕೊಂಡು ಹೋಗಿ, ಅವಳೊಂದಿಗೆ ಶಾರೀರಿಕ ಸಂಬಂಧ ನಡೆಸುತ್ತಿರುವಾಗ, ಯಾರಾದರೂ ದೇವಸ್ಥಾನಕ್ಕೆ, ಪೂಜಾರಿಯನ್ನು ಹುಡುಕಿ ಕೊಂಡು ಬಂದು ಈ ದ್ರಶ್ಯ ನೋಡಿ ಬಿಟ್ಟರೆ, ಮರ್ಯಾದೆ ಹೋಗುತ್ತದೆ. ಮಂದಿರಕ್ಕೆ ಕೆಟ್ಟ ಹೆಸರು ಬರುತ್ತದೆ. ಮಂದಿರದ ಆದಾಯ ಹೊರಟು ಹೋಗುತ್ತದೆ. ಇದಕ್ಕಾಗಿ ಏನು ಮಾಡಬೇಕು?ಯೋಚಿಸಿ ಈ ಯೋಚನೆಗೆ ಬ್ರಾಹ್ಮಣರೆಲ್ಲ ಒಂದೆಡೆ ಸೇರಿ ಮೀಟಿಂಗ್ ಮಾಡಿ ಕೊನೆಗೆ ಒಂದು ನಿರ್ಣಯಕ್ಕೆ ಬರ್ತಾರೆ, ಆ ನಿರ್ಣಯವೇ ಮಂದಿರದ ಬಾಗಿಲಿಗೆ ಘಂಟೆ ಕಟ್ಟುವುದು. ಮತ್ತ…..�
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಯಮನಪ್ಪ.ಸಿ.ಹಲಗಿ. ಶಿರೂರು. ಬಾಗಲಕೋಟೆ