ನಗರ ದೇವತೆ ನಾಣಿಕೆರೆ ಶ್ರೀ ಗಾಳಮ್ಮ ದೇವಿ – ಜಾತ್ರಾ ಮಹೋತ್ಸವ.

ರಾಮನಗರ ಏ.30

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದಲ್ಲಿ ನಗರ ದೇವತೆಯಾದ ನಾಣಿಕೆರೆ ಶ್ರೀ ಗಾಳೇಮ್ಮ ದೇವಿ ಜಾತ್ರಾ ಮಹೋತ್ಸವವು ದೇವಿಯು ಊರನ್ನು ಕಾಯುವ ದೇವರಾಗಿರುವುದರಿಂದ ಸದ್ಭಕ್ತರ ನಂಬಿಕೆಯಂತೆ ಊರಿನ ಒಳಿತಿಗಾಗಿ ನಡೆಯುವ ಪೂಜಾ ವಿಧಾನಗಳು ಹಾಗೂ ಕಾರ್ಯಕ್ರಮ ಈ ಕೆಳಗಿನಂತೆ ತಿಳಿಸಲಾಗಿದೆ. ದಿನಾಂಕ – ಮೇ 05. ರಂದು ನಡೆಯುವ ಹಂದರ ಪೂಜೆ ಹಾಗೂ 06. ರಂದು ನಡೆಯುವ ಶ್ರೀದೇವಿಗೆ ಪಂಚಾಮೃತ ಅಭಿಷೇಕ ಹಾಗೂ 07. ರಂದು ಹರಕೆ ಮಾಡುವುದರೊಂದಿಗೆ ಹರಕೆ ಪೂಜೆ ಕಾರ್ಯಕ್ರಮಗಳು ನಡೆಯುವುದರ ಕುರಿತು ಮುಖಂಡರುಗಳು ಭಕ್ತರು ನಡೆಯುವ ಜಾತ್ರೆ ಮಹೋತ್ಸವಕ್ಕೆ ನಾಣಿಕೇರಿ ದೈವಸ್ಥರಿಂದ ನಗರ ದೇವತೆ ಶ್ರೀ ಕಾಳಮ್ಮ ದೇವಿ ಜಾತ್ರಾ ಮಹೋತ್ಸವ ವನ್ನು ಅದ್ದೂರಿಯಾಗಿ ಆಚರಣೆ ಮಾಡಲಿದ್ದು ಸದ್ಭಕ್ತರು ದೇವಿ ಜಾತ್ರೆಗೆ ಪಾತ್ರರಾಗ ಬೇಕೆಂದು ಗ್ರಾಮಸ್ಥರು ಹಿರಿಯರು ತಿಳಿಸಿರುತ್ತಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button