ಅತೀ ಕಡು ಬಡತನದಲ್ಲಿ ಬೆಳೆದು ಉನ್ನತ ಶಿಕ್ಷಣ ಪಡೆದು ಸಣ್ಣ ನೀರಾವರಿ ಇಲಾಖೆಯಲ್ಲಿ ಇಂಜಿನೀಯರಿಂಗ್ ಹುದ್ದೆಗೆ – ಆಯ್ಕೆಯಾದ ದೇವು ನಾಯ್ಕೋಡಿ.
ಇಜೇರಿ ಮೇ.03

ಇಂದು ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಅತೀ ಕಡು ಬಡತನದಲ್ಲಿ ಬೆಳೆದು ಉನ್ನತ ಶಿಕ್ಷಣ ಪಡೆದ ವಾಲ್ಮೀಕಿ ಸಮಾಜದ ಯುವಕ ದೇವು ನಾಯ್ಕೋಡಿ ಅವರು ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜೀನಿಯರಿಂಗ್ ಹುದ್ದೆಗೆ ಆಯ್ಕೆಯಾದ ಇಜೇರಿ ಗ್ರಾಮದ ಗ್ರಾಮೀಣ ಪ್ರತಿಭೆಗೆ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು ಎಂದು ವರದಿಯಾಗಿದೆ.

